July 10, 2024 [Digest]
1. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದ ಬಿಳಿಗಿರಿ ರಂಗಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ (BRT : ಬಿಳಿಗಿರಿ ರಂಗಸ್ವಾಮಿ ಟೆಂಪಲ್ ಟೈಗರ್ ರಿಸರ್ವ್) ಯಾವ ರಾಜ್ಯದಲ್ಲಿದೆ?
2. ಇತ್ತೀಚೆಗೆ, ಯಾವ ರಾಜ್ಯ ಸರ್ಕಾರವು ವೃಕ್ಷಾರೋಪಣ ಜನ ಅಭಿಯಾನ-2024 ಅಡಿಯಲ್ಲಿ ‘ಮಿತ್ರ ವನ’ ಸ್ಥಾಪನೆಯನ್ನು ಘೋಷಿಸಿದೆ?
3. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದ ಸೆಂಟಿನಲ್ ಅಣು ಕ್ಷಿಪಣಿಯನ್ನು ಯಾವ ದೇಶವು ಅಭಿವೃದ್ಧಿಪಡಿಸಿದೆ?
4. ಇತ್ತೀಚೆಗೆ ಸುದ್ದಿಯಲ್ಲಿ ಪ್ರಸ್ತಾಪಿಸಲಾದ ‘ರಿಜನರೇಟಿವ್ ಬ್ರೇಕಿಂಗ್’ನ ಪ್ರಾಥಮಿಕ ಕಾರ್ಯವೇನು?
5. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದ ಪಂಚಗಂಗಾ ನದಿಯು ಯಾವ ನದಿಯ ಉಪನದಿಯಾಗಿದೆ?
Comments